🏙️ ರಾಜ್ಯ ಮತ್ತು ನಗರ
ರಾಜ್ಯ ಮತ್ತು ನಗರ ವಿಭಾಗಗಳಲ್ಲಿ, ನಿಮ್ಮ ರಾಜ್ಯಗಳು ಮತ್ತು ನಗರಗಳಿಗೆ ಸಂಬಂಧಿಸಿದ ಇತ್ತೀಚಿನ ಸ್ಥಳೀಯ ಸುದ್ದಿಗಳು, ಬೆಳವಣಿಗೆಗಳು, ಸಾರ್ವಜನಿಕ ಸಮಸ್ಯೆಗಳು ಮತ್ತು ಪ್ರಾದೇಶಿಕ ನವೀಕರಣಗಳನ್ನು ನೀವು ಕಾಣಬಹುದು. ಆಡಳಿತ, ರಾಜಕೀಯ, ಸಮಾಜ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಇಲ್ಲಿ ಆದ್ಯತೆ ನೀಡಲಾಗಿದೆ.
-

ಮಡಿಕೇರಿ: ರಸ್ತೆ ಬದಿಯಲ್ಲಿ ಕಸ ಎಸೆದ ಹೋಂಸ್ಟೇಗೆ 12 ಸಾವಿರ ದಂಡ!
ಮಡಿಕೇರಿ :ನಗರದ ಕನ್ನಂಡ ಬಾಣೆ ಪ್ರದೇಶದಲ್ಲಿರುವ **’ವ್ಯಾಲ್ಯೂ ವಿಷ್ಟ್ ವಿಲ್ಲಾ’** ಹೋಂಸ್ಟೇ ವತಿಯಿಂದ ಒಣ ಮತ್ತು ಹಸಿ ಕಸವನ್ನು ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಎಸೆದು, ಸಾರ್ವಜನಿಕ ಸ್ಥಳವನ್ನು…
-

ಕರ್ನಾಟಕ ಮಹಿಳಾ ಅಂಡರ್-17 ಹಾಕಿ ತಂಡಕ್ಕೆ ಮಡಿಕೇರಿಯ ಮೂವರು ವಿದ್ಯಾರ್ಥಿನಿಯರು
ಕರ್ನಾಟಕ ಮಹಿಳಾ ಅಂಡರ್-17 ಹಾಕಿ ತಂಡಕ್ಕೆ ಮಡಿಕೇರಿಯ ಮೂವರು ವಿದ್ಯಾರ್ಥಿನಿಯರು ಮಡಿಕೇರಿ: ಜಾರ್ಖಂಡ್ನ ರಾಂಚಿಯಲ್ಲಿ ಸೆಪ್ಟೆಂಬರ್ 10ರಿಂದ 12ರವರೆಗೆ ನಡೆಯಲಿರುವ CISCE Regional Hockey Championship 2026…
-

ಸೆಪ್ಟೆಂಬರ್ 8ರಂದು ಸರ್ಕಾರಿ ರಜೆ ಘೋಷಣೆಗೆ ಕ್ರೈಸ್ತ ಸಂಘಟನೆಯ ಮನವಿ
ಬೆಂಗಳೂರು: ಸೆಪ್ಟೆಂಬರ್ 8ರಂದು ಆಚರಿಸಲಾಗುವ ಮರಿಯ ಜಯಂತಿ/ಕೊಯ್ಲು ಹಬ್ಬದ ಅಂಗವಾಗಿ ಕರ್ನಾಟಕದಲ್ಲಿ ಸರ್ಕಾರಿ ರಜೆ ಘೋಷಿಸುವಂತೆ ಕರ್ನಾಟಕ ಕ್ರೈಸ್ತ ಸಂಘಟನೆ (ರಿ) ರಾಜ್ಯ ಸರ್ಕಾರಕ್ಕೆ ಮನವಿ…
-

ರಾಷ್ಟ್ರಕವಿ ಕುವೆಂಪು ಪುತ್ತಳಿಗೆ ದೀಪಾಲಂಕಾರ ವಿಳಂಬ: ಮಡಿಕೇರಿ ನಗರಸಭೆ ವಿರುದ್ಧ ಸಾರ್ವಜನಿಕರ ತೀವ್ರ ಆಕ್ರೋಶ
ಮಡಿಕೇರಿ: ಸ್ವಾತಂತ್ರ್ಯ ದಿನಾಚರಣೆಯಂತಹ ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ನಗರದ ಪ್ರಮುಖ ವ್ಯಕ್ತಿಗಳ ಪುತ್ತಳಿಗಳಿಗೆ ದೀಪಾಲಂಕಾರ ಮಾಡುವ ನಗರಸಭೆಯು, ರಾಷ್ಟ್ರಕವಿ ಕುವೆಂಪು ಅವರ ಪುತ್ತಳಿಯನ್ನು ಕಡೆಗಣಿಸುವ ಮೂಲಕ ಕವಿಗಳಿಗೆ…
-

ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ವಾಹನ ಸವಾರರಿಗೆ ಬಿಗ್ ಶಾಕ್! 2ನೇ ಬಾರಿ ಟೋಲ್ ದರ ಹೆಚ್ಚಳ
ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ (Bengaluru-Mysuru Highway) ಕೇವಲ ಮೂರು ತಿಂಗಳ ಅಂತರದಲ್ಲಿ ಎರಡನೇ ಬಾರಿಗೆ ಟೋಲ್ ದರವನ್ನು ಹೆಚ್ಚಳ ಮಾಡಲಾಗಿದ್ದು, ಜುಲೈ 21 ರಿಂದಲೇ ಪರಿಷ್ಕೃತ ದರಗಳು ಅಧಿಕೃತವಾಗಿ…
-
ಬೆಂಗಳೂರಿನ 27 ಸಹಾಯಕ ಕಾರ್ಯಪಾಲಕ ಇಂಜಿನಿಯರ್ಗಳನ್ನ (AEE )ವಿವಿಧೆಡೆಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ!
ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬರೋಬ್ಬರಿ ಶೇಕಡಾ 40 ರಷ್ಟು ಹುದ್ದೆಗಳು ಖಾಲಿ ಇರುವ ಹಿನ್ನೆಲೆಯಲ್ಲಿ, ನಗರಾಭಿವೃದ್ಧಿ ಇಲಾಖೆಯು ಸಿವಿಲ್ ಮತ್ತು ಪರಿಸರ ವಿಭಾಗದ 27 ಸಹಾಯಕ…
-

ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನಲ್ಲಿ ಸೇವೆ ಮಾಡುತ್ತಿರುವ ಪಾಸ್ಟರ್ ವಿಕ್ಟರ್ ರಾಜ್ ರವರ ಮೇಲೆ ಹಲ್ಲೇ ಖಂಡನೀಯ; ಸ್ಟ್ಯಾನಿ ಪಿಂಟೋ
ಬೀದರ್: ಬಸವಕಲ್ಯಾಣ ತಾಲೂಕಿನಲ್ಲಿ ಸೇವೆ ಮಾಡುತ್ತಿರುವ ಪಾಸ್ಟರ್ ವಿಕ್ಟರ್ ರಾಜ್ ರವರ ಮೇಲೆ ಹಲ್ಲೇ ನಡೆದಿತ್ತು, ಇದು ಪೊಲೀಸ್ ಠಾಣೆಯಲ್ಲಿ ರಾಜಿ ಸಂಧಾನ ನಡೆದಿದೆ, ಮತ್ತು ವಿಶೇಷವಾಗಿ…
-

ಗ್ರೇಟರ್ ಬೆಂಗಳೂರು ಪ್ರಾಧಿಕಾರದ 5 ಪಾಲಿಕೆಗಳ 369 ವಾರ್ಡ್ ಮೀಸಲಾತಿ ಪ್ರಕಟ: 185 ಸ್ಥಾನ ಮಹಿಳೆಗೆ; SC, ST ಪಾಲು ಎಷ್ಟು
ಬೆಂಗಳೂರು(ನ್ಯೂಸ್ ಎನ್ ಕನ್ನಡ ): ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ 5 ನಗರ ಪಾಲಿಕೆಗಳ 369 ವಾರ್ಡ್ಗಳಿಗೆ ಅಂತಿಮ ಮೀಸಲಾತಿ ಪ್ರಕಟಿಸಿ ರಾಜ್ಯ ಸರಕಾರ ಶನಿವಾರ ರಾತ್ರಿ…
-

ಮಲ್ಲತ್ತಹಳ್ಳಿಯಲ್ಲಿ ನಿರ್ಮಾಣವಾದ ಪಬ್ ಕಟ್ಟಡ ಸಂಬಂಧ ಭಾರೀ ಭ್ರಷ್ಟಾಚಾರ ಹಗರಣ, 5 ಇಲಾಖೆ ಅಧಿಕಾರಿಗಳ ವಿರುದ್ಧ ಆರೋಪ
ಬೆಂಗಳೂರು(ನ್ಯೂಸ್ ಎನ್ ಕನ್ನಡ ): ನಗರದ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಮಲ್ಲತ್ತಹಳ್ಳಿ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಸುಖ ಬ್ರ್ಯೂ & ಕಿಚನ್ (SUKA Brew & Kitchen) ಬೃಹತ್…
-

ಗ್ರಾಮ ಸ್ವಚ್ಛತೆಗೆ ದೊಡ್ಡ ಹೆಜ್ಜೆ: ಕೊಡ್ಲಿಪೇಟೆಯಲ್ಲಿ ಸ್ವಚ್ಛತಾ ಆಂದೋಲನ ಆರಂಭ
ಕೊಡ್ಲಿಪೇಟೆ(ನ್ಯೂಸ್ ಎನ್ ಕನ್ನಡ ): ಪರಿಸರ ಸ್ವಚ್ಛತೆ ಮತ್ತು ಸಾರ್ವಜನಿಕ ಆರೋಗ್ಯವನ್ನು ಕಾಪಾಡುವ ಉದ್ದೇಶದಿಂದ ಕೊಡ್ಲಿಪೇಟೆ ಗ್ರಾಮ ಪಂಚಾಯತ್ ವತಿಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸ್ವಚ್ಛತಾ ಆಂದೋಲನಕ್ಕೆ…









