- 🏙️ ರಾಜ್ಯ ಮತ್ತು ನಗರ
ಬೆಂಗಳೂರಿನ 27 ಸಹಾಯಕ ಕಾರ್ಯಪಾಲಕ ಇಂಜಿನಿಯರ್ಗಳನ್ನ (AEE )ವಿವಿಧೆಡೆಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ!
ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬರೋಬ್ಬರಿ ಶೇಕಡಾ 40 ರಷ್ಟು ಹುದ್ದೆಗಳು ಖಾಲಿ ಇರುವ ಹಿನ್ನೆಲೆಯಲ್ಲಿ, ನಗರಾಭಿವೃದ್ಧಿ ಇಲಾಖೆಯು ಸಿವಿಲ್ ಮತ್ತು ಪರಿಸರ ವಿಭಾಗದ 27 ಸಹಾಯಕ…
Read More » - 🔥 ಬ್ರೇಕಿಂಗ್ ನ್ಯೂಸ್

ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮ ಹೊರತುಪಡಿಸಿ ಬೇರೆ ಧರ್ಮಕ್ಕೆ ಮತಾಂತರಗೊಂಡರೆ ಎಸ್ಸಿ, ಎಸ್ಟಿ ಸ್ಥಾನಮಾನ ರದ್ದು: ಸುಪ್ರೀಂ
ನವದೆಹಲಿ(ನ್ಯೂಸ್ ಎನ್ ಕನ್ನಡ ): ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮಗಳಿಗೆ ಸೇರಿದ ವ್ಯಕ್ತಿಗಳು ಮಾತ್ರ ಪರಿಶಿಷ್ಟ ಜಾತಿ ಸ್ಥಾನಮಾನವನ್ನು ಪಡೆಯಬಹುದು ಮತ್ತು ಕ್ರಿಶ್ಚಿಯನ್ ಧರ್ಮದಂತಹ ಯಾವುದೇ…
Read More » - 🏙️ ರಾಜ್ಯ ಮತ್ತು ನಗರ

ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನಲ್ಲಿ ಸೇವೆ ಮಾಡುತ್ತಿರುವ ಪಾಸ್ಟರ್ ವಿಕ್ಟರ್ ರಾಜ್ ರವರ ಮೇಲೆ ಹಲ್ಲೇ ಖಂಡನೀಯ; ಸ್ಟ್ಯಾನಿ ಪಿಂಟೋ
ಬೀದರ್: ಬಸವಕಲ್ಯಾಣ ತಾಲೂಕಿನಲ್ಲಿ ಸೇವೆ ಮಾಡುತ್ತಿರುವ ಪಾಸ್ಟರ್ ವಿಕ್ಟರ್ ರಾಜ್ ರವರ ಮೇಲೆ ಹಲ್ಲೇ ನಡೆದಿತ್ತು, ಇದು ಪೊಲೀಸ್ ಠಾಣೆಯಲ್ಲಿ ರಾಜಿ ಸಂಧಾನ ನಡೆದಿದೆ, ಮತ್ತು ವಿಶೇಷವಾಗಿ…
Read More » - 🏛️ ರಾಜಕೀಯ ಸುದ್ದಿ

ಭಾರತದ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗೆ ದಿನಾಂಕ ಪ್ರಕಟ, ಇಲ್ಲಿದೆ ಪುಲ್ ಡೀಟೆಲ್ಸ್ | Assembly Election 2026
ನವದೆಹಲಿ(ನ್ಯೂಸ್ ಎನ್ ಕನ್ನಡ ) : ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳ ಕುರಿತು ಭಾರತದ ಮುಖ್ಯ ಚುನಾವಣಾಧಿಕಾರಿ ಜ್ಞಾನೇಶ್ ಕುಮಾರ್…
Read More » - 🌍 ವಿಶ್ವ ಸುದ್ದಿ

ಕೊನೆಗೂ ಸಂಧಾನಕ್ಕೆ ಬಂದ ಇರಾನ್; ಆದರೆ ಮುಂದಿಟ್ಟ 3 ಷರತ್ತುಗಳನ್ನು ಒಪ್ಪುತ್ತಾರಾ ಟ್ರಂಪ್
ಬೆಂಗಳೂರು(ನ್ಯೂಸ್ ಎನ್ ಕನ್ನಡ):ಕಳೆದ ಕೆಲವು ದಿನಗಳಿಂದ ಇರಾನ್ (Iran) ಮೇಲೆ ಅಮೆರಿಕ (America) ನಡೆಸುತ್ತಿರುವ ಭೀಕರ ವೈಮಾನಿಕ ದಾಳಿಗಳ ಬೆನ್ನಲ್ಲೇ, ಪಶ್ಚಿಮ ಏಷ್ಯಾದಲ್ಲಿ ಯುದ್ಧದ (War) ಕಾರ್ಮೋಡ…
Read More » - 🏙️ ರಾಜ್ಯ ಮತ್ತು ನಗರ

ಗ್ರೇಟರ್ ಬೆಂಗಳೂರು ಪ್ರಾಧಿಕಾರದ 5 ಪಾಲಿಕೆಗಳ 369 ವಾರ್ಡ್ ಮೀಸಲಾತಿ ಪ್ರಕಟ: 185 ಸ್ಥಾನ ಮಹಿಳೆಗೆ; SC, ST ಪಾಲು ಎಷ್ಟು
ಬೆಂಗಳೂರು(ನ್ಯೂಸ್ ಎನ್ ಕನ್ನಡ ): ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ 5 ನಗರ ಪಾಲಿಕೆಗಳ 369 ವಾರ್ಡ್ಗಳಿಗೆ ಅಂತಿಮ ಮೀಸಲಾತಿ ಪ್ರಕಟಿಸಿ ರಾಜ್ಯ ಸರಕಾರ ಶನಿವಾರ ರಾತ್ರಿ…
Read More » - 🌸 ಜೀವನಶೈಲಿ ಸುದ್ದಿ

ಮಹಿಳಾ ದಿನಾಚರಣೆ 2026:ಈ ವರ್ಷದ ಅಭಿಯಾನದ ವಿಶೇಷ ಥೀಮ್ ಮತ್ತು ಇತಿಹಾಸದ ಬಗ್ಗೆ ತಿಳಿಯೋಣ!
ಬೆಂಗಳೂರು(ನ್ಯೂಸ್ ಎನ್ ಕನ್ನಡ ): ದಿನಾಂಕಗಳು ಇತಿಹಾಸದ ಪುಟಗಳಲ್ಲಿ ಮೌನವಾಗಿ ಅಚ್ಚೊತ್ತಿರುತ್ತವೆ, ಅಂತಹವುಗಳಲ್ಲಿ ಮಾರ್ಚ್ 8 ಕೂಡ ಒಂದು. ಪ್ರತಿ ವರ್ಷ ಈ ದಿನವು ಜಗತ್ತಿನಾದ್ಯಂತ ಸಮಾನತೆ,…
Read More » - 🏙️ ರಾಜ್ಯ ಮತ್ತು ನಗರ

ಮಲ್ಲತ್ತಹಳ್ಳಿಯಲ್ಲಿ ನಿರ್ಮಾಣವಾದ ಪಬ್ ಕಟ್ಟಡ ಸಂಬಂಧ ಭಾರೀ ಭ್ರಷ್ಟಾಚಾರ ಹಗರಣ, 5 ಇಲಾಖೆ ಅಧಿಕಾರಿಗಳ ವಿರುದ್ಧ ಆರೋಪ
ಬೆಂಗಳೂರು(ನ್ಯೂಸ್ ಎನ್ ಕನ್ನಡ ): ನಗರದ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಮಲ್ಲತ್ತಹಳ್ಳಿ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಸುಖ ಬ್ರ್ಯೂ & ಕಿಚನ್ (SUKA Brew & Kitchen) ಬೃಹತ್…
Read More » - 🏙️ ರಾಜ್ಯ ಮತ್ತು ನಗರ

ಗ್ರಾಮ ಸ್ವಚ್ಛತೆಗೆ ದೊಡ್ಡ ಹೆಜ್ಜೆ: ಕೊಡ್ಲಿಪೇಟೆಯಲ್ಲಿ ಸ್ವಚ್ಛತಾ ಆಂದೋಲನ ಆರಂಭ
ಕೊಡ್ಲಿಪೇಟೆ(ನ್ಯೂಸ್ ಎನ್ ಕನ್ನಡ ): ಪರಿಸರ ಸ್ವಚ್ಛತೆ ಮತ್ತು ಸಾರ್ವಜನಿಕ ಆರೋಗ್ಯವನ್ನು ಕಾಪಾಡುವ ಉದ್ದೇಶದಿಂದ ಕೊಡ್ಲಿಪೇಟೆ ಗ್ರಾಮ ಪಂಚಾಯತ್ ವತಿಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸ್ವಚ್ಛತಾ ಆಂದೋಲನಕ್ಕೆ…
Read More » - 🌍 ವಿಶ್ವ ಸುದ್ದಿ

‘ನರಕ.. ಇರಾನ್ ಅಲ್ಲದವರಾದ್ರೆ ಮುಚ್ಕೊಂ*ರಿ’: Khamenei ಸಾವಿಗೆ ಅಳುವ ಭಾರತೀಯ ಮುಸ್ಲಿಂ ಮಹಿಳೆಯರ ಲೇವಡಿ ಮಾಡಿದ ಇರಾನ್ ಮಹಿಳೆಯರು!
ತೆಹರಾನ್(ನ್ಯೂಸ್ ಎನ್ ಕನ್ನಡ ): ಇರಾನ್ ಸರ್ವಾಧಿಕಾರಿ ಆಯತೊಲ್ಲಾ ಅಲಿ ಖಮೆನಿ ಸಾವಿಗೆ ದುಃಖ ವ್ಯಕ್ತಪಡಿಸುತ್ತಿರುವ ಭಾರತೀಯ ಮುಸ್ಲಿಂ ಮಹಿಳೆಯರನ್ನು ಇರಾನ್ ಮಹಿಳೆಯರು ವಿಚಿತ್ರ ಡ್ಯಾನ್ಸ್ ಮೂಲಕ…
Read More »








