ಸುದ್ದಿ

ಕರವೇ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣ ಗೌಡರ ಹುಟ್ಟು ಹಬ್ಬದ ಪ್ರಯುಕ್ತ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು…

ಕೊಡ್ಲಿಪೇಟೆ:ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣ ಗೌಡರ ಹುಟ್ಟು ಹಬ್ಬದ ಪ್ರಯುಕ್ತ ಇಂದು ಕರ್ನಾಟಕ ರಕ್ಷಣಾ ವೇದಿಕೆ ಹೋಬಳಿ ಘಟಕ ಕೊಡ್ಲಿಪೇಟೆ ಇವರ ವತಿಯಿಂದ ಕೊಡ್ಲಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಟಿ ನೀಡಿ ಅಲ್ಲಿಯ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು. ಹಾಗೂ ಕೊಡ್ಲಿಪೇಟೆ ಸುತ್ತಮುತ್ತಲಿನ ಗ್ರಾಮದಲ್ಲಿನ ಶಾಸ್ವತವಾಗಿ ಸ್ವಾಧೀನ ಕಳೆದುಕೊಂಡ ಅಂಗವಿಕಲರ ಮನೆಗಳಿಗೆ ಬೇಟಿ ನೀಡಿ ಅವರುಗಳಿಗೂ ಸಹ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು. ಈ ಸಂದರ್ಭ ಕೊಡ್ಲಿಪೆಟೆ ಕರವೇ ಘಟಕದ ಅಧ್ಯಕ್ಷರಾದ ಶ್ರೀ ರಾಜೇಶ್ರವರು, ಮಹಿಳಾ ಉಪಾಧ್ಯಕ್ಷರಾದ ಶ್ರೀ ಮತಿ ಶೋಭ ಮಂಜುನಾಥ್, ಕಾರ್ಯದರ್ಶಿ ಡಿ.ಆರ್. ವೇದಕುಮಾರ್, ಪದಾಧಿಕಾರಿಗಳಾದ ಎಂ.ಎಂ. ಇಸ್ಮಾಯಿಲ್, ಯೋಗಾನಂದ, ಅಬ್ದುಲ್ ರೆಹಮಾನ್, ಕಾಳಯ್ಯ ಮಾಸ್ಟರ್ , ಮಿಮಿಕ್ರಿ ಧರ್ಮಪ್ಪ, ಗಿರೀಶ್, ಇಂದ್ರೇಶ್. ಹಾಗೂ ಇನ್ನತರರು ಪಾಲ್ಗೊಂಡಿದ್ದರು.

Reported

Freddy Pc

Related Articles

Leave a Reply

Your email address will not be published. Required fields are marked *

Back to top button